ಯುವ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಜನಾರ್ದನ್ ರೆಡ್ಡಿ, ಕೈಲಾಶನಾಥ ಕಾಜಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಸ್ವಚ್ಛ ಭಾರತ ಅಭಿಯಾನದ ಜಿಲ್ಲಾ ಘಟಕದ ಸಹ ಸಂಚಾಲಕ ತಾನಾಜಿ ಸಗರ, ಮುಖಂಡರಾದ ವೀರೇಶ ಸ್ವಾಮಿ, ಸಚಿನ್ ಮಠಪತಿ, ಮಲ್ಲಿಕಾರ್ಜುನ ದೇಶಮುಖ, ರಾಕೇಶ್ ಪಾಟೀಲ, ಸಂತೋಷ ಕಾಳೆ, ಸಾಯಿನಾಥ ಪಾಟೀಲ, ಮಹೇಶ ವಿಶ್ವಕರ್ಮ, ಸತೀಶ ಶಟಗುಂಡಿ, ವಿಶಾಲ ಅತಿವಾಳ ಪಾಲ್ಗೊಂಡಿದ್ದರು.