ಕೊರೊನಾ ಕಾಲದಲ್ಲಿ ಅವಿರತವಾಗಿ ಶ್ರಮಿಸಿದ ವೈದ್ಯರನ್ನು ಸನ್ಮಾನಿಸಲಾಯಿತು. ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದೇವರು, ನಿವರ್ತಿ ಮಹರಾಜ್, ಭಂತೆ ನೌಪಾಲ್, ಹಜರತ್ ಖಾಜಾ ಹುಸೇನಸಾಬ್, ಮುಖಂಡರಾದ ಕಿಶನರಾವ್ ಪಾಟೀಲ ಇಂಚುರಕರ್, ಶಿವರಾಜ ಗಂದಗೆ, ಪದ್ಮಾಕಾರ ಪಾಟೀಲ, ಗೋವಿಂದರಾವ್ ಬಿರಾದಾರ, ಜನಾರ್ಧನ್ ಬಿರಾದಾರ, ಯಾದವರಾವ್ ಕನಸೆ, ಸತೀಶಕುಮಾರ ಸೂರ್ಯವಂಶಿ, ಕಿರಣ ಖಂಡ್ರೆ, ಸುನಿಲ್ ಶಿಂಧೆ, ಪಾಂಡುರಂಗ ಕನಸೆ, ಜೈರಾಜ ಕೊಳ್ಳಾ, ದೀಪಕ ಶಿಂಧೆ, ಸುಭಾಷ್ ಮಾಶೆಟ್ಟೆ, ಬಾಲಾಜಿ ಖಾಶಂಪುರೆ, ಪ್ರವೀಣ ಸಾವರೆ, ಸಂತೋಷ ತಗರಖೇಡ, ಶರದ ದುರ್ಗಳೆ, ಶಿವಾಜಿ ಸೋಂಪುರ್ ಉಪಸ್ಥಿತರಿದ್ದರು.