ಬ್ರಿಮ್ಸ್ ರಕ್ತನಿಧಿ ಕೇಂದ್ರದ ಡಾ. ವೀರೇಂದ್ರ ಪಾಟೀಲ ಮಾತನಾಡಿದರು. ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯದರ್ಶಿ ಸುಧೀಂದ್ರ ಸಿಂದೋಲ್, ರೋಟರಿ ಕ್ಲಬ್ ಕಾರ್ಯದರ್ಶಿ ಅನಿಲಕುಮಾರ ಔರಾದೆ, ಇನ್ನರ್ ವ್ಹಿಲ್ ಕ್ಲಬ್ ಅಧ್ಯಕ್ಷೆ ಸುನೈನಾ ಗುತ್ತಿ, ಡಾ.ಸುಭಾಷ ಬಶೆಟ್ಟಿ, ಜಹೀರ್ ಅನ್ವರ್, ಶೇಖರ ರಾಗಾ, ಭರತ ಪಾಟೀಲ, ಕಾಶಿನಾಥ ಪಾಟೀಲ, ಗುಂಡಪ್ಪ ಘೋದೆ, ಸೂರ್ಯಕಾಂತ ರಾಮಶೆಟ್ಟಿ, ಅನಿತಾ ಚಿಂತಾಮಣಿ ಇದ್ದರು.