ಮೀರಾ ಸತೀಶ ಮುಳೆ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕರಾದ ರಮೇಶ ಬಿರಾದಾರ, ವಾಸುದೇವ ರಾಠೋಡ್, ಶಿಕ್ಷಕರಾದ ಸಂಜಯ ಪಾಟೀಲ, ರಾಜಕುಮಾರ ಬಿ. ಗಾದಗೆ, ಪ್ರಭಣ್ಣ, ಆನಂದ ಜಾಧವ್, ಅರ್ಜುನ ಧುಳೆ, ಅನಿಲಕುಮಾರ ಟೆಕೋಳೆ, ಸರೋಜಾ ಪಾಠಕ್, ಶೋಭಾ, ಲತಾ ಬಿ, ಅಶ್ವಿನಿ, ಆರತಿ ಬಿ. ಬಲ್ಲೂರ, ನಾಗರತ್ನ ಟಿ, ಕೆ. ಸ್ವಾಮಿ, ಉಷಾ ಪಿ, ಆರತಿ ಬಲ್ಲೂರ, ಗಾಯತ್ರಿ, ಅಶ್ವಿನಿ ವಿ. ಅಳ್ಳಿ ಇದ್ದರು.