ಘಟನೆ ವಿವರ: ಬುಧವಾರ ಹುಲಸೂರಿನಲ್ಲಿ ವಾಸ್ತು ಶಾಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಲ್ಕಿಯತ್ತ ತೆರಳುತ್ತಿದ್ದ ವೇಳೆ ಕೆಸರ ಜವಳಗಾ - ಪಾಂಡ್ರಿ ಸೀಮಾಂತರದಲ್ಲಿ ಬಳಿ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಯುವಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ ಎಂದು ಪಿಎಸ್ಐ ಶಿವಕುಮಾರ್ ಬಳತೆ ತಿಳಿಸಿದ್ದಾರೆ.