ಕೋಟೆಯ ನಾಲ್ಕು ದಿಕ್ಕುಗಳಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ಮುಖ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ವೀಕ್ಷಣೆಗೆ ಬರುವವರು ಇಂದು (ಸೋಮವಾರ) ಸಂಜೆ 4 ಗಂಟೆ ಒಳೆಗೆ ಬರಬೇಕು. ಕಾರ್ಡ್ ಹೊಂದಿದವರು ಜ್ಞಾನಸುಧಾ ಕಡೆಗೆ ಹೋಗುವ ಮಾರ್ಗದಲ್ಲಿರುವ ದೆಹಲಿ ದರ್ವಾಜಾದ ಮೂಲಕ 4 ಗಂಟೆ ಮುಂಚೆಯೇ ಬರಬೇಕು. ನಂತರ ಬರುವ ವಾಹನಗಳಿಗೆ ಪ್ರವೇಶವಿರುವುದಿಲ್ಲ ಎಂದು ಹೇಳಿದ್ದಾರೆ.