ನೂತನ ಪದಾಧಿಕಾರಿಗಳ ವಿವರ: ಸಿದ್ರಾಮಪ್ಪ ಆಣದೂರೆ ಜಿಲ್ಲಾಧ್ಯಕ್ಷ, ಶ್ರೀಮಂತ ಬಿರಾದರ ಕಾರ್ಯಾಧ್ಯಕ್ಷ, ದಯಾನಂದ ಸ್ವಾಮಿ ಪ್ರಧಾನ ಕಾರ್ಯದರ್ಶಿ, ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಪ್ರಮುಖರಾದ ಭತ್ತರಹಳ್ಳಿ ಭೈರೇಗೌಡ, ಕಾರ್ತಿಕ, ಶೇಷಾರಾವ್ ಕಣಜಿ, ಬಾಬುರಾವ್ ಜೊಳದಪಕೆ, ಸತ್ಯವಾನ ಪಾಟೀಲ, ರಮೇಶ ಮೊರ್ಗೆ, ಅಮೃತಪ್ಪಾ ಎಂ.ಪಿ., ಶಂಕರಪ್ಪ ಪಾರಾ, ವೈಜಿನಾಥಪ್ಪ ನೌಬಾದೆ ಇದ್ದರು. ಚಂದ್ರಶೇಖರ ಜಮಖಂಡಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣಾ ಕುಂಬಾರ ನಿರೂಪಿಸಿದರು. ಸತೀಶ ನನ್ನೂರೆ ವಂದಿಸಿದರು.