<p>ಜನವಾಡ: ಬೀದರ್ ತಾಲ್ಲೂಕಿನ ಕಮಠಾಣ, ಪಾತರಪಳ್ಳಿ, ಸಿರ್ಸಿ(ಎ), ಯದಲಾಪುರ, ರೇಕುಳಗಿ, ನಿಡವಂಚಾ, ಕಾಶೆಂಪುರ (ಸಿ) ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖರು ಜಾತ್ಯತೀತ ಜನತಾ ದಳಕ್ಕೆ ಸೇರ್ಪಡೆಯಾದರು.<br />ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ) ಗ್ರಾಮದಲ್ಲಿ ಪ್ರಮುಖರಾದ ಸಲಾಂ ಪಾಶಾ ರೇಕುಳಗಿ, ವಿಜಯಕುಮಾರ ಉಡಬಾಳ್, ಸತೀಶ್ ಯಾಬಾ ಕಮಠಾಣ, ಸತೀಶ್ ಪಾಟೀಲ ತಡಪಳ್ಳಿ ಮೊದಲಾದವರನ್ನು ಶಾಸಕ ಬಂಡೆಪ್ಪ ಕಾಶೆಂಪುರ ಪಕ್ಷದ ಧ್ವಜ ಕೊಟ್ಟು ಸ್ವಾಗತಿಸಿ, ಬರಮಾಡಿಕೊಂಡರು.<br />ಮುಖಂಡರಾದ ಮಹೇಶ ಚಿಂತಾಮಣಿ, ಗಣಪತಿ ಶಂಭು, ಶಿವಕುಮಾರ ಪಾಟೀಲ ಬಂಬಳಗಿ, ಅಭಿಲಾಶ್ ಸಿಂಧೆ ನಾಗೋರ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜನವಾಡ: ಬೀದರ್ ತಾಲ್ಲೂಕಿನ ಕಮಠಾಣ, ಪಾತರಪಳ್ಳಿ, ಸಿರ್ಸಿ(ಎ), ಯದಲಾಪುರ, ರೇಕುಳಗಿ, ನಿಡವಂಚಾ, ಕಾಶೆಂಪುರ (ಸಿ) ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖರು ಜಾತ್ಯತೀತ ಜನತಾ ದಳಕ್ಕೆ ಸೇರ್ಪಡೆಯಾದರು.<br />ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ) ಗ್ರಾಮದಲ್ಲಿ ಪ್ರಮುಖರಾದ ಸಲಾಂ ಪಾಶಾ ರೇಕುಳಗಿ, ವಿಜಯಕುಮಾರ ಉಡಬಾಳ್, ಸತೀಶ್ ಯಾಬಾ ಕಮಠಾಣ, ಸತೀಶ್ ಪಾಟೀಲ ತಡಪಳ್ಳಿ ಮೊದಲಾದವರನ್ನು ಶಾಸಕ ಬಂಡೆಪ್ಪ ಕಾಶೆಂಪುರ ಪಕ್ಷದ ಧ್ವಜ ಕೊಟ್ಟು ಸ್ವಾಗತಿಸಿ, ಬರಮಾಡಿಕೊಂಡರು.<br />ಮುಖಂಡರಾದ ಮಹೇಶ ಚಿಂತಾಮಣಿ, ಗಣಪತಿ ಶಂಭು, ಶಿವಕುಮಾರ ಪಾಟೀಲ ಬಂಬಳಗಿ, ಅಭಿಲಾಶ್ ಸಿಂಧೆ ನಾಗೋರ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>