ಚಿತ್ರನಟ ಹಣ್ಮುಪಾಜಿ, ಪಿಎಸ್ಐ ಸಿದ್ದಣ್ಣ ಗಿರಿಗೌಡರ್, ಪಿಡಿಒ ಸಂತೋಷಕುಮಾರ ಪಾಟೀಲ, ಸತೀಶ್ ವಗ್ಗೆ, ಪ್ರಾಂಶುಪಾಲ ಶಿವರಾಜ ಜುಕಾಲೆ, ನವೀಲಕುಮಾರ ಉತ್ಕಾರ್, ಮುಖ್ಯ ಶಿಕ್ಷಕರಾದ ಮನೋಹರ ಬಿರಾದಾರ, ಕರುಣಕರ್ ಭಾವಿಕಟ್ಟಿ, ಅಜಯ ದುಬೆ, ಶಿವಾಜಿ ಪವಾರ್, ಶಿಕ್ಷಕ ಶಿವಾಜಿ ಚಿಟಗಿರೆ, ನಾಡ ತಹಶೀಲ್ದಾರ್ ಪ್ರೇಮದಾಸ ಬೋರಾಳೆ, ಪ್ರಮುಖರಾದ ಗಣಪತಿ ವಾಸುದೇವ, ತುಕಾರಾಮ ಹಸನಮುಖಿ ಇದ್ದರು.