ಸಮಿತಿ ಜಿಲ್ಲಾಧ್ಯಕ್ಷ ವಿಷ್ಣುವರ್ಧನ್ ವಾಲದೊಡ್ಡಿ, ಕಾರ್ಯಾಧ್ಯಕ್ಷ ವಿನೋದ್ ರತ್ನಾಕರ್, ಗೌರವ ಅಧ್ಯಕ್ಷ ರಾಜಕುಮಾರ ಮೂಲಭಾರತಿ, ಪ್ರಮುಖರಾವ ಬಸವರಾಜ ಮಿಠಾರೆ, ದಯಾನಂದ ನೌಲೆ, ಅಂಬರೀಷ್ ಕುದರೆ, ರಾಹುಲ್ ಖಂದಾರೆ, ರಾಜಕುಮಾರ ಸಿಂಧೆ, ಸುರೇಶ ಜೋಜನಾಕರ್, ಮಹೇಶ ಗೋನಾಳಕರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.