ಬುಧವಾರ, 11 ಮಾರ್ಚ್ 2026
×
ADVERTISEMENT

ಬಸವಕಲ್ಯಾಣ: ಕೊಹಿನೂರ ತಾಲ್ಲೂಕು ರಚನೆ ಬೇಡಿಕೆಗೆ ಮರುಜೀವ

Published : 8 ಡಿಸೆಂಬರ್ 2024, 5:32 IST
Last Updated : 8 ಡಿಸೆಂಬರ್ 2024, 5:32 IST
ADVERTISEMENT
ಫಾಲೋ ಮಾಡಿ
Comments
ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರನ ಪ್ರಾಥಮಿಕ ಆರೋಗ್ಯ ಕೇಂದ್ರ
ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರನ ಪ್ರಾಥಮಿಕ ಆರೋಗ್ಯ ಕೇಂದ್ರ
ಎಂ.ಪಿ.ಪ್ರಕಾಶ ನೇತೃತ್ವದ ತಾಲ್ಲೂಕು ಪುನರ್ ರಚನಾ ಸಮಿತಿಯೂ ಕೊಹಿನೂರ ‌ತಾಲ್ಲೂಕಿಗೆ ಶಿಫಾರಸು ‌ಮಾಡಿದೆ.‌ 25 ಕಿ.ಮೀ. ವ್ಯಾಪ್ತಿಯ ಗ್ರಾಮಗಳನ್ನು ಇದಕ್ಕೆ‌ ಸೇರಿಸಬಹುದಾಗಿದೆ.
ಶಿವಶರಣಪ್ಪ‌ ಸಂತಾಜಿ ಅಧ್ಯಕ್ಷ ತಾಲ್ಲೂಕು ರಚನೆ ಹೋರಾಟ ಸಮಿತಿ
ಗ್ರಾಮದಲ್ಲಿ 15 ಸಾವಿರ ಜನಸಂಖ್ಯೆ ಇದೆ. ನಾಡ ತಹಶೀಲ್ದಾರ್ ಕಚೇರಿ‌ ಒಳಗೊಂಡು ಎಲ್ಲ‌ ಅಗತ್ಯವಾದ ಕಚೇರಿಗಳಿವೆ. ಪೊಲೀಸ್ ಠಾಣೆ ಮಾತ್ರ ಬೇಕಾಗಿದೆ
ವೈಜನಾಥ ಪೂಜಾರಿ ಕಾರ್ಯದರ್ಶಿ ತಾಲ್ಲೂಕು ರಚನೆ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT