ಕಾರ್ಯಕ್ರಮದಲ್ಲಿ ಅನಿಲಕುಮಾರ್ ಸಿಂದಗಿರಿ, ಬಸವರಾಜ್ ಪಾಟೀಲ, ಜನಾರ್ದನ ರಡ್ಡಿ ಶೇರಿಕಾರ್, ಅಣ್ಣೆಪ್ಪ ನಾಗನಕೇರಾ, ರಾಜು ದೇವಣಿ, ಜಾನಿ ಮಿಯ್ಯ, ವಿಠಲ, ಪ್ರವೀಣ, ಸಿದ್ಧಲಿಂಗ ಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷೆ ಶ್ರೀದೇವಿ ಹಡಪದ್, ಮುಖ್ಯ ಶಿಕ್ಷಕ ರಾಜಕುಮಾರ, ಶಿವರಾಜ್, ಕಮಲಾ, ಪ್ರಶೀಲ, ರೇಣುಕಾ, ಲಲಿತಾ ಇದ್ದರು.