ಸೋಮವಾರ, 25 ಆಗಸ್ಟ್ 2025
×
ADVERTISEMENT
ADVERTISEMENT

ಕುಸಿದ ಅಂತರ್ಜಲ | ನೀರಿಲ್ಲದೆ ಒಣಗುತ್ತಿದೆ ಕಬ್ಬು: ಆರ್ಥಿಕ ಸಂಕಷ್ಟದಲ್ಲಿ ಅನ್ನದಾತ

ಹೈನೋದ್ಯಮಕ್ಕೂ ತಟ್ಟಿದ ಮಳೆ ಅಭಾವದ ಬಿಸಿ
ಗುರುಪ್ರಸಾದ ಮೆಂಟೆ
Published : 29 ಏಪ್ರಿಲ್ 2024, 6:27 IST
Last Updated : 29 ಏಪ್ರಿಲ್ 2024, 6:27 IST
ಫಾಲೋ ಮಾಡಿ
Comments
- ನಾಗೇಶ್ ಚೌರೆ ರೈತ ಹುಲಸೂರ
- ನಾಗೇಶ್ ಚೌರೆ ರೈತ ಹುಲಸೂರ
ಆರು ಎಕರೆ ಪ್ರದೇಶದಲ್ಲಿ ಸಾಲ ಮಾಡು ಕಬ್ಬು ಬೆಳೆದಿದ್ದು ನೀರಿಲ್ಲದ ಕಾರಣ ಒಣಗಿದೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭಯ ಕಾಡುತ್ತಿದೆ
- ನಾಗೇಶ್ ಚೌರೆ ರೈತ ಹುಲಸೂರ
- ದೇವೇಂದ್ರ ಹಲಿಂಗೆ ರೈತ ಮುಖಂಡ
- ದೇವೇಂದ್ರ ಹಲಿಂಗೆ ರೈತ ಮುಖಂಡ
ಮಾಂಜ್ರಾ ನದಿಗೆ ನೀರು ಬಿಡದ ಕಾರಣ ತಾಲ್ಲೂಕಿನ ಸುತ್ತಲಿನ 500 ಎಕರೆಗೂ ಹೆಚ್ಚಿನ ಪ್ರದೇಶದ ಬೆಳೆಗಳು ರೈತರ ಕೈತಪ್ಪಲಿವೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು
- ದೇವೇಂದ್ರ ಹಲಿಂಗೆ ರೈತ ಮುಖಂಡ
ಪ್ರವೀಣ್ ಜೀರೋಬೇ ಹಾಲಿನ ಡೈರಿ ಮೆಹಕರ ಗ್ರಾಮ
ಪ್ರವೀಣ್ ಜೀರೋಬೇ ಹಾಲಿನ ಡೈರಿ ಮೆಹಕರ ಗ್ರಾಮ
ಕೆಲವರು ಕೊಳವೆ ಬಾವಿಯಿಂದ ನೀರೆತ್ತಿ ಹಸುಗಳಿಗೆ ಕುಡಿಸುತ್ತಿದ್ದಾರೆ. ಹುಲ್ಲು ತಿಂದರೆ ಮಾತ್ರ ಹಸುಗಳು ಉತ್ತಮ ಹಾಲು ಕೊಡುತ್ತವೆ
- ಪ್ರವೀಣ್ ಜೀರೋಬೇ ಹಾಲಿನ ಡೈರಿ ಮೆಹಕರ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT