ವೀರಭದ್ರೇಶ್ವರ ದೇವಾಲಯದ ಪಂಚ ಸಮಿತಿ ಅಧ್ಯಕ್ಷ ಕಾಶಿನಾಥ ಪಾರಶೇಟ್ಟೆ, ಉಪಾಧ್ಯಕ್ಷ ಚಂದ್ರಕಾಂತ ದೆಟ್ನೆ, ಕಾರ್ಯದರ್ಶಿ ಬಂಡುರಾವ ಪಿ.ಪಾಟೀಲ, ಸಹ ಕಾರ್ಯದರ್ಶಿ ಕಾಶಿನಾಥ ಕೌಟೆ, ಮಲ್ಲಪ್ಪ ಧಬಾಲೆ, ಓಂಕಾರ ಪಟ್ನೆ, ಬಾಬುರಾವ ಬಾಲಕುಂದೆ, ಸೂಯ೯ಕಾಂತ ಪಾರಶೇಟೆ, ರಾಜಕುಮಾರ ನಿಡೋದೆ, ಬಸವರಾಜ ಖಿಂಡೆಮಠ, ಸಿದ್ರಾಮ ಟಿಳೆ, ಶಿವರಾಜ ಪಾರಶೇಟೆ, ವೀರಪ್ಪ ಪಾಂಚಾಳ, ಜಗನಾಥ ದೆಟ್ನೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲತಾ ಶಾಂತಕುಮಾರ ಹಾರಕೂಡೆ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಧೀರ ಕಾಡಾದಿ, ಗೊವೀಂದರಾವ ಸೋಮವಂಶಿ, ಪ್ರಲ್ಹಾದರಾವ ಮೊರೆ, ದೇವಿಂದ್ರ ಭೊಪಳೆ, ದೇವಿಂದ್ರ ಭೊಪಳೆ, ಸಂಜೀವ ಏಕಲೂರೆ ಭಾಗವಹಿಸಿದ್ದರು.