ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ಪಾಂಡ್ರಿ: ಬದುಕಿಗೆ ಆಸರೆಯಾದ ನುಗ್ಗೆ, ಉತ್ತಮ ಆದಾಯ

ಐದು ಸಾವಿರ ಗಿಡ ನಾಟಿ; ಬೀಜ, ಸೊಪ್ಪೂ ಮಾರಾಟ
ಗುರುಪ್ರಸಾದ ಮೆಂಟೇ
Published : 15 ಮಾರ್ಚ್ 2024, 5:15 IST
Last Updated : 15 ಮಾರ್ಚ್ 2024, 5:15 IST
ADVERTISEMENT
ಫಾಲೋ ಮಾಡಿ
Comments
ಕೊಳವೆ ಬಾವಿಯನ್ನೇ ನಂಬಿಕೊಂಡು ಬರದಲ್ಲೂ ತೋಟಗಾರಿಕೆ ಕೃಷಿ ಮಾಡುತ್ತಿದ್ದೇವೆ. ನೀರು ಹನಿ ನೀರಾವರಿಯ ಹೊಸ ಪ್ರಯೋಗದಿಂದ ಅನುಕೂಲವಾಗಿದೆ. ನುಗ್ಗೆಯಿಂದ ಉತ್ತಮ ಆದಾಯವೂ ಲಭ್ಯವಾಗುತ್ತಿದೆ
– ಶ್ರೀರಂಗರಾವ ಗಾಜರೆ, ನುಗ್ಗೆ ಬೆಳೆದ ರೈತ
ಶ್ರೀರಂಗರಾವ ಅವರ ಹೊಲದಲ್ಲಿ 5 ಸಾವಿರ ನುಗ್ಗೆ ಮರಗಳು ಇವೆ. ತೋಟದ ನಿರ್ವಹಣೆ ಉತ್ತಮವಾಗಿದೆ. ನಮ್ಮ ಇಲಾಖೆಯಿಂದ ಹನಿ ನೀರಾವರಿ ಯೋಜನೆ ಹಾಗೂ ಸಮಗ್ರ ತೋಟಗಾರಿಕೆಗೆ ಯೊಜನೆ ಅಡಿಯಲ್ಲಿ ಸಸಿ ನಾಟಿ ಮಾಡಲೂ ಸಹಾಯಧನ ಒದಗಿಸಿದ್ದು ತಿಂಗಳಿಗೊಮ್ಮೆ ಭೇಟಿ ಕೊಟ್ಟು ಸಲಹೆ ನೀಡಿದ್ದೇವೆ.
–ರವೀಂದ್ರ ಜಟಗೊಂಡ, ಸಹಾಯಕ ತೋಟಗಾರಿಕೆ ಅಧಿಕಾರಿ ಸಾಯಗಾಂವ ಹೋಬಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT