ಜಿಲ್ಲಾ ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷೆ ಮಲ್ಲಮ್ಮ ಆರ್. ಪಾಟೀಲ, ತಾಲ್ಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ಪ್ರಭು ಡಿಗ್ಗೆ, ಕಸಾಪ ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ, ಆಶಾ ರಾಠೋಡ್, ಚಂದ್ರಶೇಖರ ಎಮ್ಮೆ, ರಾಜೇಶ ಮುಗಟೆ, ಸಂತೋಷ ಹಡಪದ, ದಿಲೀಪ ಜೋಳದಾಪಕೆ, ನಿರ್ಣಯಕರಾದ ಸಂಗಯ್ಯ ಸ್ವಾಮಿ, ಶಿವಾಜಿ ಸಗರ, ರಾಜ ಕುಮಾರ ಮದಕಟ್ಟಿ, ಕಪಿಲ ಕುಮಾರ ಸೂರ್ಯವಂಶಿ ಇದ್ದರು. ಹಿರಿಯ ಸಾಹಿತಿ ವೀರಣ್ಣ ಕುಂಬಾರ ವಂದಿಸಿದರು.