ವಕೀಲ ಬಿ.ಸಿ. ಕರ್ಸೆ ಮಾತನಾಡಿದರು. ಸಂತಪುರ ಗ್ರಾಪಂ. ಅಧ್ಯಕ್ಷ ಅನೀಲ ದೊಡ್ಮನಿ, ಧುರೀಣ ಶಿವಕುಮಾರ ಪಾಟೀಲ, ಬೆಳಕುಣಿಯ ಮಸರತ ಪಟೇಲ್, ವಾಜೀದ್ ದೇಶಮುಖ, ಸಿದ್ದಣ್ಣ ಬ್ಯಾಳೆ, ಅಮ್ಜದ್ ಪಠಾಣ್, ಗುಂಡುರಾವ ಚಿದ್ರಿ, ಎಸ್.ಆರ್. ಪಾಟೀಲ, ಸಿದ್ದರಾಮ ಪಾಟೀಲ, ಇಸ್ಮಾಯಿಲ್ ದಸ್ತಗಿರ್, ಸುಕುಮಾರ ಸಾಳೆ ಹಾಗೂ ಸಾಯಿಕುಮಾರ ಘೋಡ್ಕೆ, ಸತೀಶ ಘೋಡ್ಕೆ ಇದ್ದರು.