ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ರಾಜಶೇಖರ ಒಟಗೆ, ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ಸುನೀಲ ಕಡ್ಡೆ, ಮಹರ್ಷಿ ವಾಲ್ಮೀಕಿ ಸೋಶಿಯಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಅಮೂಲ್ಯ ಏಜುಕೇಶನ್ ಟ್ರಸ್ಟ್ ಅಧ್ಯಕ್ಷ ಶ್ರಿಮಂತ ಸಪಾಟೆ, ಶಂಕರ ಚೊಂಡಿ, ಮಹೇಶ ಕೋಲಿ ಅಲಿಯಂಬರ್, ಮಹೇಶ ಮಾಹಿ, ಶರಣಪ್ಪ ಖಾಶೆಂಪೂರ್, ರವೀಂದ್ರ ಗುಮಾಸ್ತಿ, ರತಿಕಾಂತ, ಸಂಗ್ರಾಮ್, ಸಂತೋಷ ಜೋಳದಾಬಕೆ, ಚಂದ್ರಕಾಂತ ಹಳ್ಳಿಖೇಡಕರ್ ಇದ್ದರು.