ಅಕಾಡೆಮಿಯ ಮನೋಜಕುಮಾರ ಬುಕ್ಕಾ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಸಂಜಯ ಮಾನೂರೆ, ಹಣಮಂತರಾವ್ ಪಾಟೀಲ, ಸುರೇಶ ಗೋಖಲೆ, ಮಲ್ಲಿಕಾರ್ಜುನ ಸಿಂದಗೇರಾ, ಶಶಿಕಾಂತ ಜೋಶಿ, ವೀರಭದ್ರಯ್ಯ ಸ್ವಾಮಿ, ದಯಾನಂದ ಗಡ್ಡೆ, ರಮೇಶ ಪವಾರ್, ರಾಮಣ್ಣ ಕುಂಬಾರ, ಸಂತೋಷ ತಂಬಾಕೆ, ಗಣಪತಿ ಸಿದ್ಧೇಶ್ವರ, ಹೇಮಾ ಕಂದಗೂಳೆ, ಅನಿಲ್ ಮಚಕುರಿ, ಪೂಜಾ ಪಟ್ನೆ, ಪ್ರದೀಪ್ ಅವರು ಶಿಕ್ಷಕರ ಸಿಇಟಿ, ಟಿಇಟಿ ಕುರಿತು ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಶಿಬಿರಾರ್ಥಿ ಪ್ರಿಯಾಂಕ ಮಲ್ಕಾಪುರ ಮತ್ತಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಗುಂಡಮ್ಮ ನಿರೂಪಿಸಿದರು.