ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ, ಸಹಾಯಕ ಕೃಷಿ ನಿರ್ದೇಶಕ ಆನಂದ ಬೇಲೂರೆ, ವೈದ್ಯಾಧಿಕಾರಿ ಡಾ.ಪ್ರವೀಣ, ಪಂಚಾಯಿತಿ ಸದಸ್ಯ ರಾಜಶೇಖರ ಬಿರಾದಾರ, ಕಿರಿಯ ಆರೋಗ್ಯ ಸಹಾಯಕಿ ಪ್ರತಿಭಾ, ಪ್ರಮುಖರಾದ ನಾಗನಾಥ ಬಿರಾದಾರ, ಬಸವರಾಜ ಬೇಲೂರೆ, ಪ್ರಭುದೇವ ಸ್ವಾಮಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.