ಕೆಲ ಬಡಾವಣೆಗಳಲ್ಲಿ ಜನರು ಸಂಜೆ ಆಗುತ್ತಲೇ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಗೆ ಬೆಂಕಿ ಹಚ್ಚುತ್ತಿದ್ದು ಇದರಿಂದ ಸುತ್ತಲಿನ ಪರಿಸರ ಹದಗೆಡುತ್ತಿದೆ. ಅಲ್ಲದೇ ಅಪಾಯಕಾರಿ ಅನಿಲ ಹೊರಸೂಸುತ್ತವೆ
ಅಬ್ರಾರ್ ಸೌಧಾಗರ್ ಪರಿಸರವಾದಿ
ಪಟ್ಟಣದ ಸುತ್ತಲಿನ ಕಸ ವಿಲೇವಾರಿಗೆ ಹೆಚ್ಚುವರಿ ಆಟೊ ಟ್ರಾಕ್ಟರ್ ನಿಯೋಜಿಸಲಾಗಿದೆ. ಆದರೂ ಕೆಲವೆಡೆ ಕಸ ಹಾಕುತ್ತಿದ್ದು ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು
ರಮೇಶ ಮಿಲಿಂದಕರ ಪಿಡಿಒ
ಕಸ ವಿಲೇವಾರಿ ನಿರ್ವಹಣೆ ಪಿಡಿಒಗಳ ಜವಾಬ್ದಾರಿ. ಈಗಾಗಲೇ ಸೂಕ್ತ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿ ಗ್ರಾ.ಪಂಗೂ ಭೇಟಿ ನೀಡಿ ಕಸ ವಿಲೇವಾರಿ ಸಮರ್ಪಕವಾಗಿ ಕೈಗೊಳ್ಳಲು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ