ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಹುಲಸೂರ: ಕಳೆಗುಂದಿದ ಹೋಳಾ ಹಬ್ಬ ತಯಾರಿ

ಆಸಕ್ತಿ ಕುಂದಿದ್ದರೂ ಹಬ್ಬದ ಸಿದ್ಧತೆಯಲ್ಲಿ ರೈತರು
ಗುರುಪ್ರಸಾದ ಮೆಂಟೇ
Published : 22 ಆಗಸ್ಟ್ 2025, 5:32 IST
Last Updated : 22 ಆಗಸ್ಟ್ 2025, 5:32 IST
ಫಾಲೋ ಮಾಡಿ
Comments
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನ | ಔರಾದ್ ಕಮಲನಗರ ತಾಲ್ಲೂಕಿನ ರೈತರಿಗೂ ಅಚ್ಚುಮೆಚ್ಚಿನ ಹಬ್ಬ
ಎತ್ತುಗಳನ್ನು ಸಿಂಗರಿಸಿ ಪೂಜಿಸಿ ಅವುಗಳಿಂದ ಕೃಷಿ ಕಾರ್ಯ ಮಾಡಿಸುವ ‘ಹೋಳಾ’ ಹಬ್ಬ ಪ್ರಸಕ್ತ ವರ್ಷದ ಮಳೆ ಕಳೆ ತಂದಿದೆ.
ಮಲ್ಲಿಕಾರ್ಜುನ ಸ್ವಾಮಿ ಪ್ರಗತಿಪರ ರೈತ
ಕಳೆದ ವರ್ಷ ಆದಷ್ಟು ವ್ಯಾಪಾರವೂ ಈ ವರ್ಷ ಆಗಿಲ್ಲ. ಎತ್ತುಗಳ ಸಿಂಗರಿಸುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ
ದೇವೇಂದ್ರ ಭೋಪಳೆ  ಆಲಂಕಾರಿಕ ಸಾಮಗ್ರಿಗಳ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT