ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಅಪೂರ್ಣ ಚರಂಡಿ: ಮಳೆಗಾಲದಲ್ಲಿ ಸಂಕಟ

ಯೋಜನೆಗಳು ಜಾರಿಗೊಂಡರೂ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಇಲ್ಲ
ಮಾಣಿಕ ಆರ್.ಭುರೆ
Published : 22 ಮೇ 2024, 6:25 IST
Last Updated : 22 ಮೇ 2024, 6:25 IST
ಫಾಲೋ ಮಾಡಿ
Comments
ಬಸವಕಲ್ಯಾಣ ನಗರದ ಮುಖ್ಯ ರಸ್ತೆಯ ಪಕ್ಕದ ಬಿಇಒ ಮತ್ತು ಲೋಕೋಪಯೋಗಿ ಇಲಾಖೆ ಕಚೇರಿ ಎದುರಿನ ಚರಂಡಿಯಲ್ಲಿ ಮಣ್ಣು ಸಂಗ್ರಹಗೊಂಡಿದೆ
ಬಸವಕಲ್ಯಾಣ ನಗರದ ಮುಖ್ಯ ರಸ್ತೆಯ ಪಕ್ಕದ ಬಿಇಒ ಮತ್ತು ಲೋಕೋಪಯೋಗಿ ಇಲಾಖೆ ಕಚೇರಿ ಎದುರಿನ ಚರಂಡಿಯಲ್ಲಿ ಮಣ್ಣು ಸಂಗ್ರಹಗೊಂಡಿದೆ
ಬಸವಕಲ್ಯಾಣ ನಗರದ ಮುಖ್ಯ ರಸ್ತೆಯಲ್ಲಿನ ರಾಜಕಮಲ್ ಹೋಟಲ್ ಹತ್ತಿರದ ಎಪಿಎಂಸಿಗೆ ಹೋಗುವ ರಸ್ತೆಯಲ್ಲಿನ ಚರಂಡಿಯಲ್ಲಿ ಮಣ್ಣು ತುಂಬಿರುವುದು
ಬಸವಕಲ್ಯಾಣ ನಗರದ ಮುಖ್ಯ ರಸ್ತೆಯಲ್ಲಿನ ರಾಜಕಮಲ್ ಹೋಟಲ್ ಹತ್ತಿರದ ಎಪಿಎಂಸಿಗೆ ಹೋಗುವ ರಸ್ತೆಯಲ್ಲಿನ ಚರಂಡಿಯಲ್ಲಿ ಮಣ್ಣು ತುಂಬಿರುವುದು
ಮಳೆಗಾಲದಲ್ಲಿ ಎದುರಾಗುವ ಸಮಸ್ಯೆ ಗಮನದಲ್ಲಿಟ್ಟುಕೊಂಡು ಅಗತ್ಯವಿದ್ದಲ್ಲಿ ಚರಂಡಿ ನೀರು ಸರಾಗವಾಗಿ ಸಾಗುವಂತೆ ಕಾಮಗಾರಿ ಕೈಗೊಳ್ಳಲಾಗಿದೆ.
–ರಾಜೀವ ಬಣಕಾರ್ ಪೌರಾಯುಕ್ತ
ಮಳೆಗಾಲದಲ್ಲಿ ಭೀಮನಗರ ಓಣಿಯ ನೀರು ಡೋಮ ಗಣೇಶ ರಸ್ತೆಗೆ ಸಾಗಿಬಂದು ಸಂಗ್ರಹಗೊಳ್ಳದಂತೆ ಕ್ರಮ ಕೈಗೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.
–ಸುಶೀಲ್ ಆವಸ್ಥಿ ವಕೀಲ
ಬಿಇಒ ಕಚೇರಿ ಎದುರಿನ ಗುರುಭವನದ ಸ್ಥಳದಲ್ಲಿ ಮಳೆ ನೀರು ಸಂಗ್ರಹಗೊಳ್ಳುತ್ತಿದ್ದು ಇಲ್ಲಿನ ರಸ್ತೆಯಲ್ಲಿನ ಮುಚ್ಚಿರುವ ಸೇತುವೆ ಪುನಃ ಸರಿಪಡಿಸಲಿ.
–ಶಿವರಾಜ ಬಾಲಿಕಿಲೆ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT