ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ | ಶ್ರೀಗಂಧದಲ್ಲಿ ಉಪ ಬೆಳೆಗಳಿಂದ ಲಾಭ

ಗುರುಪ್ರಸಾದ ಮೆಂಟೇ
Published : 24 ನವೆಂಬರ್ 2023, 5:54 IST
Last Updated : 24 ನವೆಂಬರ್ 2023, 5:54 IST
ಫಾಲೋ ಮಾಡಿ
Comments
ಶ್ರೀಗಂಧ ನೆಡುತೋಪು ಬೆಳೆದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಶ್ರೀಗಂಧದ ಮರದ ಜೊತೆಗೆ ಹೆಬ್ಬೇವು ಸಸಿ ನೆಡುವ ಬಗ್ಗೆ ಸಲಹೆ ನೀಡಿದ್ದೇವೆ.
ಪ್ರವೀಣ ಕುಮಾರ ಮೋರೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಭಾಲ್ಕಿ
ಜಮೀನಿನಲ್ಲಿ 170 ತಾಳೆ ಎಣ್ಣೆ ಮರಗಳು ನೆಟ್ಟಿದ್ದಾರೆ. ತೋಟದಲ್ಲಿ ಒಳ್ಳೆಯ ನಿರ್ವಹಣೆ ವಹಿಸಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ ಪದ್ಧತಿಯ ಪ್ರಯೋಜನೆ ಪಡೆದಿದ್ದಾರೆ. ತಿಂಗಳಿಗೊಮ್ಮೆ ಭೇಟಿ ನೀಡಿ ಸೂಕ್ತ ಸಲಹೆ ನೀಡಿದ್ದೇವೆ.
ರವೀಂದ್ರ ಜಟಗೊಂಡ ಸಹಾಯಕ ತೋಟಗಾರಿಕೆ ಅಧಿಕಾರಿ ಸಾಯಗಾಂವ ಹೋಬಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT