<p><strong>ಕಮಲನಗರ: </strong>ವ್ಯಕ್ತಿತ್ವ ನಿರ್ಮಾಣಕ್ಕೆ ಜ್ಞಾನದ ವಿಕಾಸ ಅಗತ್ಯ. ವಚನ ದಾಸೋಹ ಸಂಸ್ಕೃತಿ ಬೆಳೆಯಬೇಕು. ಯುವಕರಲ್ಲಿ ಸಮಾಜ ಸೇವೆ ಗುಣ ಬೆಳೆಯಬೇಕು ಎಂದು ನಾಗನಾಥ ಚಟ್ನಾಳೆ ಹೇಳಿದರು.</p>.<p>ತಾಲ್ಲೂಕಿನ ಹಿಪ್ಪಳಗಾಂವ ಗ್ರಾಮದಲ್ಲಿ ಶನಿವಾರ ರಾತ್ರಿ ಬಸವಜ್ಯೋತಿ ನಿಮಿತ್ತ ಸಂತೋಷ ಬುಕ್ಕಾ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿ,ಪ್ರತಿಯೊಬ್ಬರು ಶರಣ ಸಂಸ್ಕೃತಿ, ವಚನ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.</p>.<p>ಲಿಂಗಾಯತ ನೌಕರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಶವಶರಣಪ್ಪ ವಲ್ಲೇಪುರೆ ಮಾತನಾಡಿದರು.</p>.<p>ಬಸವಣಪ್ಪ ಬುಕ್ಕಾ, ಕಮಲಾಕರ ಕರಂಜೆ, ಪ್ರಕಾಶ ಬುಕ್ಕಾ, ಶರಣೆ ಚಿನ್ನಮ್ಮಾ, ಶಶಿಕಲಾ ಬುಕ್ಕಾ, ಶಕುಂತಲಾ ಬುಕ್ಕಾ ಹಾಗೂ ಗ್ರಾಮಸ್ಥರುಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ: </strong>ವ್ಯಕ್ತಿತ್ವ ನಿರ್ಮಾಣಕ್ಕೆ ಜ್ಞಾನದ ವಿಕಾಸ ಅಗತ್ಯ. ವಚನ ದಾಸೋಹ ಸಂಸ್ಕೃತಿ ಬೆಳೆಯಬೇಕು. ಯುವಕರಲ್ಲಿ ಸಮಾಜ ಸೇವೆ ಗುಣ ಬೆಳೆಯಬೇಕು ಎಂದು ನಾಗನಾಥ ಚಟ್ನಾಳೆ ಹೇಳಿದರು.</p>.<p>ತಾಲ್ಲೂಕಿನ ಹಿಪ್ಪಳಗಾಂವ ಗ್ರಾಮದಲ್ಲಿ ಶನಿವಾರ ರಾತ್ರಿ ಬಸವಜ್ಯೋತಿ ನಿಮಿತ್ತ ಸಂತೋಷ ಬುಕ್ಕಾ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿ,ಪ್ರತಿಯೊಬ್ಬರು ಶರಣ ಸಂಸ್ಕೃತಿ, ವಚನ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.</p>.<p>ಲಿಂಗಾಯತ ನೌಕರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಶವಶರಣಪ್ಪ ವಲ್ಲೇಪುರೆ ಮಾತನಾಡಿದರು.</p>.<p>ಬಸವಣಪ್ಪ ಬುಕ್ಕಾ, ಕಮಲಾಕರ ಕರಂಜೆ, ಪ್ರಕಾಶ ಬುಕ್ಕಾ, ಶರಣೆ ಚಿನ್ನಮ್ಮಾ, ಶಶಿಕಲಾ ಬುಕ್ಕಾ, ಶಕುಂತಲಾ ಬುಕ್ಕಾ ಹಾಗೂ ಗ್ರಾಮಸ್ಥರುಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>