ಕಲಾವಿದರಾದ ಮಲ್ಲಯ್ಯ ಸ್ವಾಮಿ, ಶ್ರೀನಿವಾಸ ಪಾಪಡೆ, ನಾಗಯ್ಯ ಸ್ವಾಮಿ, ವಿಶ್ವನಾಥ ಸ್ವಾಮಿ, ಸಂಗೀತಾ ಕಂಗನಕೋಟ, ಮಲ್ಲಮ್ಮ ಸ್ವಾಮಿ, ಹಾಗೂ ನಿರ್ಮಲಾ ಶಂಭು ಸಂಗೀತ ಹಾಗೂ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಮುಖಂಡರಾದ ಅವೀರ್ ಸಾವಂತ, ವೀರೇಶ ಶಂಭು, ಸುಭಾಷ್ ಬಿರಾದಾರ, ಸುರೇಶ ಪಾಟೀಲ, ಸಂಗಮೇಶ ಬಿರಾದಾರ, ಶಾಂತಕುಮಾರ ಹಜ್ಜರಗಿ, ಕೃಷ್ಣಬಾಯಿ ಪುಂಡಲೀಕ, ನಯೀಮ್ ಪಟೇಲ್, ರವಿ ಶಂಭು, ಏಕನಾಥ ಅಲ್ಲೂರೆ, ಸಂತೋಷ ತೋರಣ, ಓಂಕಾರ ಉಪ್ಪೆ, ವಿನಯಕುಮಾರ ಸ್ವಾಮಿ, ರಾಜಕುಮಾರ ಪಾಟೀಲ, ಕೇದಾರನಾಥ ಶಂಭೂ ಇದ್ದರು.
ಸಿದ್ಧಾರೂಢ ಭಾಲ್ಕೆ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರ ನಿರೂಪಿಸಿದರು. ಮಹಾನಂದಯ್ಯ ಸ್ವಾಮಿ ವಂದಿಸಿದರು.