ಪಟ್ಟಣ ಠಾಣೆ ಸಿಪಿಐ ಮಲ್ಲಿಕಾರ್ಜುನ ಯಾತನೂರ ಭಾವಚಿತ್ರದ ಪೂಜೆ ನೆರವೇರಿಸಿದರು. ಸಮಿತಿಯ ಗೌರವ ಅಧ್ಯಕ್ಷ ಮನೋಹರ ಮೈಸೆ, ಸಂಸ್ಥಾಪಕ ಪ್ರಕಾಶ ಸುಂಠಾಣೆ, ಸಂಯೋಜಕ ದಿಲೀಪ ಭೋಸ್ಲೆ, ಅಧ್ಯಕ್ಷ ಮನೋಜ್ ದಾದೆ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ವಾಮನ ಮೈಸಲಗೆ, ಬಿಜೆಪಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಮಿತಿ ಸದಸ್ಯ ದೀಪಕ ಗಾಯಕವಾಡ, ಹಿರಿಯ ಮುಖಂಡರಾದ ಅರ್ಜುನ ಕನಕ, ಯುವರಾಜ ಭೆಂಡೆ, ಶಶಿಕಾಂತ ಗಾಯಕವಾಡ, ಬಾಬುರಾವ್ ಮದಲವಾಡಾ, ಶರಣು ಸಲಗರ, ಮಿಲಿಂದ್ ಗುರೂಜಿ, ರವಿ ಬೌದ್ಧಾಚಾರ್ಯ, ಪಿಂಟು ಕಾಂಬಳೆ, ಸಂತೋಷ ದಾದೆ, ಅಶೋಕ ಗಾಯಕವಾಡ, ಸಂಜೀವ ಗೋಡಬೋಲೆ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮೇತ್ರೆ, ಪೌರಾಯುಕ್ತ ಸುರೇಶ ಬಬಲಾದ, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ನಿಂಗರಾಜ್ ಅರಸ್, ಪ್ರಶಾಂತ ಕೋಟಗೇರಾ, ಪ್ರಿತಂ ಜಾಧವ ಮುಂತಾದವರು ಪಾಲ್ಗೊಂಡಿದ್ದರು.