ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರಕಾಶ್ ಗಂದಿಗುಡಿ, ರಾಜೇಂದ್ರಕುಮಾರ್ ಗಂದಗೆ, ಶಿವಕುಮಾರ್ ಸಾಲಿ, ಸಿದ್ಧರಾಮೇಶ್ವರ ಸ್ವಾಮೀಜಿ, ವೈಜಿನಾಥ ಸಜ್ಜನಶಟ್ಟಿ, ಸುರೇಶ್ ಪಾಟೀಲ, ಪ್ರಕಾಶ್ ಮಠಪತಿ , ಶಿವಶಂಕರ್ ಟೋಕರೆ, ಜಗನ್ನಾಥ್ ಸೋರಳ್ಳಿ, ಸಂಜೀವ್ ಕುಮಾರ್ ಪಾಟೀಲ, ವೀರಶೆಟ್ಟಿ ಕಾಮಣ್ಣ, ಅಮೃತ ಹೊಸಮನಿ, ಅಲ್ಲಮಪ್ರಭು ನಾವದಗೇರೆ, ಮಲ್ಲಿಕಾರ್ಜುನ ಸ್ವಾಮಿ, ಸಂಜೀವಕುಮಾರ ಬಿರಾದಾರ್ ಸೇರಿದಂತೆ ಇತರರು ಹಾಜರಿದ್ದರು.