ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಅಕ್ಕ ಡಾ.ಗಂಗಾಂಬಿಕಾ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಡಾ.ಬಸವರಾಜ ಪಂಡಿತ, ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಡಾ.ಜಿ.ಎಸ್.ಭುರಳೆ, ರವಿ ಕೊಳಕೂರ, ನಿರ್ಮಲಾ ಶಿವಣಕರ ಹಾಗೂ ಹಣಮಂತ ಧನಶೆಟ್ಟಿ ಮಾತನಾಡಿದರು.