ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹುಲಸೂರ | ಸಾರ್ವಜನಿಕ ಸ್ಥಳಗಳಲ್ಲಿ ಮದ್ಯದ ಬಾಟಲಿ ಹಾವಳಿ; ಜನ, ಪ್ರಾಣಿಗಳಿಗೆ ಕಂಟಕ

ಕ್ರಮಕ್ಕೆ ಪರಿಸರ ಪ್ರಿಯರ ಆಗ್ರಹ
ಗುರುಪ್ರಸಾದ ಮೆಂಟೇ
Published : 28 ಸೆಪ್ಟೆಂಬರ್ 2024, 5:35 IST
Last Updated : 28 ಸೆಪ್ಟೆಂಬರ್ 2024, 5:35 IST
ಫಾಲೋ ಮಾಡಿ
Comments
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯದ ಬಾಟಲಿಗಳನ್ನು ಒಡೆದು ಬಿಟ್ಟು ಹೋಗುತ್ತಿರುವ ವಿಚಾರ ನಮ್ಮ ಗಮನಕ್ಕೂ ಬಂದಿದೆ. ತಪ್ಪಿತಸ್ಥರಿಗೆ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
-ಸಾದಿಕ್ ಬಾಷಾ, ಅಬಕಾರಿ ಉಪ ನಿರೀಕ್ಷಕ ಹುಲಸೂರ ಮತ್ತು ಬಸವಕಲ್ಯಾಣ ತಾಲ್ಲೂಕು
ತಾಲ್ಲೂಕಿನಾದ್ಯಂತ ಮದ್ಯದ ಬಾಟಲಿಗಳ ಹಾವಳಿ ಅತಿಯಾಗಿದೆ. ಇದನ್ನು ತಡೆಯಲು ಇದಕ್ಕೆ ಪ್ರಜ್ಞಾವಂತ ನಾಗರಿಕರೆಲ್ಲರೂ ಕೈ ಜೋಡಿಸಬೇಕು
-ಬಾಲಾಜಿ ಅದೆಪ್ಪಾ, ಸಹಾಯಕ ಸರ್ಕಾರಿ ವಕೀಲ ಹುಲಸೂರ ಮತ್ತು ಬಸವಕಲ್ಯಾಣ ಕೋರ್ಟ್‌
ಉಪಯೋಗಿಸಿದ ಮದ್ಯದ ಬಾಟಲಿಗಳನ್ನು ಈಗ ಕೆ.ಜಿ.ಗೆ ₹ 5ಕ್ಕೆ ಖರೀದಿಸುತ್ತೇವೆ. ಈ ಕಾರಣಕ್ಕೆ ಆಯುವವರೂ ಭಾರವಾಗುತ್ತದೆ ಎಂದು ಮದ್ಯದ ಬಾಟಲಿ ಬಿಟ್ಟು ಪ್ಲಾಸ್ಟಿಕ್ ಬಾಟಲಿ ಆಯುತ್ತಿದ್ದಾರೆ
-ರಾಜಾರಾಮ್ ಇಸ್ಮಾಯಿಲ್, ಗುಜರಿ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT