ಖೂಬಾ ಅವರು ಲಿಂಗಾಯತರ ವಿರೋಧಿಯಷ್ಟೇ ಅಲ್ಲ, ಕೋಮುವಾದಿ, ರೈತವಿರೋಧಿ ಆಗಿದ್ದಾರೆ. ಭಗವಂತ ಖೂಬಾ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಮೂಲಕ ನಾಗಮಾರಪಳ್ಳಿ, ಪ್ರಕಾಶ ಖಂಡ್ರೆ, ಬಸವರಾಜ ಪಾಟೀಲ ಅಷ್ಟೂರ ಕುಟುಂಬ ಮುಗಿಸುವ ಹುನ್ನಾರ ಕೋಮುವಾದಿ ಬಿಜೆಪಿ ಪಕ್ಷ ಮಾಡಿದೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.