ಎಲ್ಲ ಸಮುದಾಯಗಳ ಜನರೂ ಭಾಗವಹಿಸಿದ್ದರು. ಎಲ್ಲರೂ ಸೇರಿ ಭಂಕ್ತಿ ಭೋಜನ ಮಾಡಿದರು. ‘ಹಲವು ವರ್ಷಗಳಿಂದ ಎಲ್ಲ ಸಮುದಾಯದವರೂ ಈ ದರ್ಗಾಕ್ಕೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಉರುಸ್ ಭಾವೈಕ್ಯ ಸಾರುತ್ತದೆ’ ಎಂದು ಭಕ್ತರಾದ ಬಸವರಾಜ ಕುಂಬಾರ ಹಾಗೂ ಉಸ್ಮಾನ್ ಸಾಬ ಮುಲ್ಲಾ ತಿಳಿಸಿದರು.ಸೂರ್ಯಕಾಂತ, ಶ್ರೀಶೈಲ, ಶಿವಕುಮಾರ ಪಾಟೀಲ, ಇಸ್ಮಾಲ್ ಮುಲ್ಲಾ, ಸಲಿಂ ಮುಲ್ಲಾ, ವಿದ್ಯಾವಾನ, ಝರಪ್ಪ ಸಾಹು, ಅಮರ ಹಾಗೂ ಪಾಶಾಮಿಯ್ಯಾ ಇದ್ದರು.