ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಮಳೆಗೆ ಕೆರೆಯಂತಾದ ನೆಹರೂ ಕ್ರೀಡಾಂಗಣ

ಸತತ ಎರಡನೇ ದಿನವೂ ಸುರಿದ ಮಳೆ; ಸಿಡಿಲಿಗೆ ಆಕಳು ಸಾವು
Published : 15 ಮೇ 2025, 13:59 IST
Last Updated : 15 ಮೇ 2025, 13:59 IST
ಫಾಲೋ ಮಾಡಿ
Comments
ಗುರುವಾರ ಸುರಿದ ಮಳೆಗೆ ಬೀದರ್‌ನ ಎಸ್‌ಬಿಐ ಕಚೇರಿ ಎದುರಿನ ಮುಖ್ಯರಸ್ತೆಯಲ್ಲಿ ಅಪಾರ ನೀರು ಸಂಗ್ರಹಗೊಂಡಿತು. ಜನ ಅದರಲ್ಲೇ ನಡೆದುಕೊಂಡು ಹೋದರು
ಗುರುವಾರ ಸುರಿದ ಮಳೆಗೆ ಬೀದರ್‌ನ ಎಸ್‌ಬಿಐ ಕಚೇರಿ ಎದುರಿನ ಮುಖ್ಯರಸ್ತೆಯಲ್ಲಿ ಅಪಾರ ನೀರು ಸಂಗ್ರಹಗೊಂಡಿತು. ಜನ ಅದರಲ್ಲೇ ನಡೆದುಕೊಂಡು ಹೋದರು
ಮಳೆಗೆ ಬೀದರ್‌ನ ಡಿಎಚ್‌ಒ ಕಚೇರಿ ಪ್ರಾಂಗಣ ಜಲಾವೃತಗೊಂಡಿತು
ಮಳೆಗೆ ಬೀದರ್‌ನ ಡಿಎಚ್‌ಒ ಕಚೇರಿ ಪ್ರಾಂಗಣ ಜಲಾವೃತಗೊಂಡಿತು
ಮಳೆಯಲ್ಲೇ ಬೈಕ್‌ ಸವಾರಿ...
ಮಳೆಯಲ್ಲೇ ಬೈಕ್‌ ಸವಾರಿ...
ಜಿಟಿಜಿಟಿ ಮಳೆಯಲ್ಲೇ ಕೊಡೆ ಹಿಡಿದುಕೊಂಡು ಮಗನೊಂದಿಗೆ ಹೆಜ್ಜೆ ಹಾಕಿದ ತಂದೆ
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಜಿಟಿಜಿಟಿ ಮಳೆಯಲ್ಲೇ ಕೊಡೆ ಹಿಡಿದುಕೊಂಡು ಮಗನೊಂದಿಗೆ ಹೆಜ್ಜೆ ಹಾಕಿದ ತಂದೆ –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT