ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾಗೊಳಿಸುವ ಯೋಜನೆ ಏಪ್ರಿಲ್ ಕೊನೆಯ ವರೆಗೆ ವಿಸ್ತರಿಸಬೇಕು.
ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾಧ್ಯಕ್ಷ ರೈತ ಸಂಘ
ಸಾಲದ ಅಸಲು ಪಾವತಿಸಲು ಫೆಬ್ರುವರಿ 29 ಕೊನೆಯ ದಿನವಾಗಿದೆ. ಹೆಚ್ಚಿನ ರೈತರು ಸಾಲ ಭರಿಸುವ ನಿರೀಕ್ಷೆ ಇದೆ
ಮಂಜುಳಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿಸಿಸಿ ಬ್ಯಾಂಕ್
ಅಂಕಿ ಅಂಶ
700 ರೈತರು ಪಿಎಲ್ಡಿ ಬ್ಯಾಂಕ್ನಿಂದ ಸಾಲ ಪಡೆದಿದ್ದಾರೆ ₹6.62 ಕೋಟಿ ಮಧ್ಯಮಾವಧಿ ಸಾಲ ಹಂಚಿಕೆ ₹3.25 ಕೋಟಿ 321 ರೈತರಿಂದ ಪಾವತಿಯಾದ ಅಸಲು 188 ರೈತರು ಡಿಸಿಸಿ ಬ್ಯಾಂಕ್ನಿಂದ ಸಾಲ ಪಡೆದವರು ₹11 ಕೋಟಿ ರೈತರಿಂದ ಪಾವತಿಯಾದ ಅಸಲು