ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಸಾಲದ ಅಸಲು ಪಾವತಿಗೆ ಸಿಗದ ಸ್ಪಂದನೆ: ಬಡ್ಡಿ ಮನ್ನಾ ಯೋಜನೆ ಮುಕ್ತಾಯ ಇಂದು

Published : 29 ಫೆಬ್ರುವರಿ 2024, 6:02 IST
Last Updated : 29 ಫೆಬ್ರುವರಿ 2024, 6:02 IST
ಫಾಲೋ ಮಾಡಿ
Comments
ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾಗೊಳಿಸುವ ಯೋಜನೆ ಏಪ್ರಿಲ್‌ ಕೊನೆಯ ವರೆಗೆ ವಿಸ್ತರಿಸಬೇಕು.
ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾಧ್ಯಕ್ಷ ರೈತ ಸಂಘ
ಸಾಲದ ಅಸಲು ಪಾವತಿಸಲು ಫೆಬ್ರುವರಿ 29 ಕೊನೆಯ ದಿನವಾಗಿದೆ. ಹೆಚ್ಚಿನ ರೈತರು ಸಾಲ ಭರಿಸುವ ನಿರೀಕ್ಷೆ ಇದೆ
ಮಂಜುಳಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿಸಿಸಿ ಬ್ಯಾಂಕ್‌
ಅಂಕಿ ಅಂಶ
700 ರೈತರು ಪಿಎಲ್‌ಡಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ ₹6.62 ಕೋಟಿ ಮಧ್ಯಮಾವಧಿ ಸಾಲ ಹಂಚಿಕೆ ₹3.25 ಕೋಟಿ 321 ರೈತರಿಂದ ಪಾವತಿಯಾದ ಅಸಲು 188 ರೈತರು ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದವರು ₹11 ಕೋಟಿ ರೈತರಿಂದ ಪಾವತಿಯಾದ ಅಸಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT