ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷ ಇಮ್ರಾನ್ ಖಾನ್ ಕಪಲಾಪುರ, ತಾಲ್ಲೂಕು ಘಟಕದ ಅಧ್ಯಕ್ಷ ಆದಿತ್ಯ ಕಾಡವಾದ, ದತ್ತು ಪಾಟೀಲ, ಸೂರಜ ಚಿದ್ರಿ, ವಿಶಾಲಕುಮಾರ ಕುದರೆ, ಫಿಲಿಪ್ ಜಾನ್, ಗೌತಮ, ಇಸಾಕ್, ಕೇದಾರನಾಥ ಪಾಟೀಲ, ವಸೀಮ್, ಸಚಿನ್ ಬಾವಿದೊಡ್ಡಿ, ಪ್ರದೀಪ ಹೊನ್ನಡ್ಡಿ, ಅಭಿಷೇಕ, ಚಿನ್ನಾ ಮಂಗಲಪೇಟ ಹಾಗೂ ಸನ್ನಿ ಕಾಡವಾದ ಇದ್ದರು.