ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷೆ ಐಲಿನ್ ಜಾನ್ ಮಠಪತಿ, ವಕ್ತಾರ ಮಹಮ್ಮದ್ ಅಸದೊದ್ದಿನ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ಪರಿಶಿಷ್ಟ ಘಟಕದ ಅಧ್ಯಕ್ಷ ದೇವೇಂದ್ರ ಸೋನಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಜ್ಜದ್ ಸಾಹೇಬ್, ಕ್ರಿಶ್ಚಿಯನ್ ಘಟಕದ ಜಾನ್ಸನ್ ಕಪಲಾಪುರ, ಮುಖಂಡರಾದ ಮಾರುತಿ ಬೌದ್ಧೆ, ಸಂಗಮ್ಮ ಪಾಟೀಲ, ಸಂಗಪ್ಪ ಚಿದ್ರಿ, ರಾಜಶೇಖರ ಜವಳೆ, ಮಹಮ್ಮದ್ ಅಬೇದ್ ಅಲಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿ ಕಾಳೆ, ಕೃಷ್ಣ ನಾಟೇಕರ್ ಚಿದ್ರಿ, ಮನೋಹರ ದಂಡೆ, ಸರಫರಾಜ್ ಹಾಷ್ಮಿ, ಶಾಂತಮ್ಮ, ಸಂಗೀತಾ, ಶಿವರಾಜ ಕಟಗಿ ಇದ್ದರು.