ಸಮುದಾಯದತ್ತ ಶಾಲೆಯ ಮಾರ್ಗದರ್ಶಕರಾಗಿ ಬೇಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗರಡ್ಡಿ, ಹುಲಸೂರ ಸಿಆರ್ಪಿ ಶರಣು, ಬಿಆರ್ಪಿ ಮಾಧವರಾವ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪಾವ೯ತಿ, ಸಹ ಶಿಕ್ಷಕರಾದ ಭೀಮಾಶಂಕರ ಆದೆಪ್ಪ ಹಾಗೂ ಶಿಕ್ಷಕಿ ಮಿನಾಕ್ಷಿ, ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.