ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಬೀಜ ವಿತರಣೆಗೆ ಸ್ಕ್ಯಾನಿಂಗ್; ರೈತರ ಆಕ್ರೋಶ

ಗುಂಡು ಅತಿವಾಳ
Published : 30 ಮೇ 2025, 7:12 IST
Last Updated : 30 ಮೇ 2025, 7:12 IST
ಫಾಲೋ ಮಾಡಿ
Comments
ಬಿತ್ತನೆ ಬೀಜದ ತೊಂದರೆ ಇಲ್ಲ. ಸ್ಕ್ಯಾನಿಂಗ್ ವ್ಯವಸ್ಥೆಯಿಂದ ಸ್ವಲ್ಪ ಸಮಯ ಆಗಬಹುದು. ಆದರೆ ಇದರಿಂದ ಬೀಜಗಳು ಕಳ್ಳ ಸಂತೆಗೆ ಹೋಗುವುದಿಲ್ಲ. ಎಲ್ಲ ರೈತರು ಸಹಕರಿಸಬೇಕು.
– ಡಾ.ಸಿದ್ದಲಿಂಗಪ್ಪ ಪಾಟೀಲ, ಶಾಸಕ
ಸ್ಕ್ಯಾನಿಂಗ್ ವ್ಯವಸ್ಥೆಯಿಂದ ಬೀಜ ತೆಗೆದುಕೊಂಡ ರೈತರ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಾಗುತ್ತದೆ. ಇದರಿಂದಾಗಿ ಬೀಜ ತೆಗೆದುಕೊಳ್ಳುವುದು ಪುನರಾವರ್ತನೆ ಆಗುವುದಿಲ್ಲ.
– ಶರಣ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT