ಪ್ರತಿ ಗ್ರಾಮಗಳಲ್ಲಿ ಪ್ರತಿ ಬ್ಯಾಂಕ್ನ ಒಂದೊಂದು ಬ್ಯಾಂಕ್ ಮಿತ್ರ ಕೇಂದ್ರಗಳಿವೆ. ವೇತನ ಪರಿಷ್ಕರಣೆ ಮಾಡಬೇಕು. ಎಲ್ಲ ಮಿತ್ರರಿಗೆ ಒಂದೇ ರೀತಿಯ ಸಂಭಾವನೆ ನಿಗದಿಪಡಿಸಬೇಕು. ಪಿ.ಎಫ್, ಗ್ಯಾಚುಯಿಟಿ ಒಳಗೊಂಡು ಇತರೆ ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಷ್ಕರ ನಡೆಯುತ್ತಿದೆ. ಹೀಗಾಗಿ ನಗರದಲ್ಲಿನ ಎಲ್ಲ ಬ್ಯಾಂಕ್ಗಳಲ್ಲಿ ಗ್ರಾಹಕರ ನೂಕು ನುಗ್ಗಲಾಗುತ್ತಿದ್ದು ಕೆಲಸದ ಒತ್ತಡ ಹೆಚ್ಚಾಗಿದೆ.