ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಸವಕಲ್ಯಾಣ: ದಾಸೋಹಗೈದು ದಾನಮ್ಮಳಾದ ಶರಣೆಯ ಗವಿ ಅಜ್ಞಾತ

ಏಪ್ರಿಲ್ 5ಕ್ಕೆ ದಾನಮ್ಮ ಉತ್ಸವ, 14 ನೇ ಜ್ಯೋತಿ ಯಾತ್ರೆಯ ಸಮಾರೋಪ
Published : 25 ಮಾರ್ಚ್ 2025, 5:16 IST
Last Updated : 25 ಮಾರ್ಚ್ 2025, 5:16 IST
ಫಾಲೋ ಮಾಡಿ
Comments
ಬಸವಕಲ್ಯಾಣಕ್ಕೆ ಸಮೀಪದ ಗುಣತೀರ್ಥವಾಡಿಯಲ್ಲಿನ ಶರಣೆ ದಾನಮ್ಮನವರ ಗವಿಗೆ ಹೋಗಲು ದಾರಿ ಇಲ್ಲ
ಬಸವಕಲ್ಯಾಣಕ್ಕೆ ಸಮೀಪದ ಗುಣತೀರ್ಥವಾಡಿಯಲ್ಲಿನ ಶರಣೆ ದಾನಮ್ಮನವರ ಗವಿಗೆ ಹೋಗಲು ದಾರಿ ಇಲ್ಲ
ಬಸವಕಲ್ಯಾಣಕ್ಕೆ ಸಮೀಪದ ಗುಣತೀರ್ಥವಾಡಿಯ ಶರಣೆ ದಾನಮ್ಮನವರ ಗವಿ
ಬಸವಕಲ್ಯಾಣಕ್ಕೆ ಸಮೀಪದ ಗುಣತೀರ್ಥವಾಡಿಯ ಶರಣೆ ದಾನಮ್ಮನವರ ಗವಿ
ದಾನಮ್ಮನವರ ತಪೋಕ್ಷೇತ್ರದ ವಿಕಾಸಕ್ಕೆ ಸಂಕಲ್ಪ ತೊಟ್ಟಿದ್ದು ಅದಕ್ಕಾಗಿ 14 ವರ್ಷಗಳಿಂದ ಜ್ಯೋತಿ ಯಾತ್ರೆ ಕೈಗೊಂಡಿದ್ದೇನೆ. ಸರ್ಕಾರಕ್ಕೂ ಸಹಾಯ ಕೇಳುತ್ತೇನೆ
ಬಸವಪ್ರಭು ಸ್ವಾಮೀಜಿ, ಕಲ್ಯಾಣ ಮಹಾಮನೆ ಗುಣತೀರ್ಥವಾಡಿ
ದಾನಮ್ಮನವರ ಗುಹೆಗೆ ಮಠಾಧೀಶರು ಒಳಗೊಂಡು ಅನೇಕರು ಭೇಟಿ ನೀಡಿದ್ದಾರೆ. ಅದೊಂದು ಪ್ರೇರಣಾ ಸ್ಥಾನ ಆಗುವುದಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿದೆ
ಸುಮಿತ್ರಾ ದಾವಣಗಾವೆ, ಅಧ್ಯಕ್ಷೆ ದಾನಮ್ಮನ ಬಳಗ ಬಸವಕಲ್ಯಾಣ
ಗುಣತೀರ್ಥವಾಡಿ ಮತ್ತು ನಾರಾಯಣಪುರದಲ್ಲಿನ ಶರಣೆ ದಾನಮ್ಮನವರ ಗವಿ ಮತ್ತಿತರೆ ಕುರುಹುಗಳನ್ನು ಸಂರಕ್ಷಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿ
ರೂಪಾ ಶ್ರೀಕಾಂತ ಬಡದಾಳೆ, ಸಾಮಾಜಿಕ ಕಾರ್ಯಕರ್ತೆ
ಬಸವಕಲ್ಯಾಣದ ಸುತ್ತಲಿನಲ್ಲಿ ಅನೇಕ ಶರಣರ ಸ್ಮಾರಕಗಳು ಅಜ್ಞಾತವಾಗುಳಿದಿವೆ. ಸಂಶೋಧನೆ ಮತ್ತು ಉತ್ಖನನದ ಮೂಲಕ ಅವನ್ನು ಬೆಳಕಿಗೆ ತರುವ ಅಗತ್ಯವಿದೆ
ಸಂಗಮೇಶ ತೊಗರಖೇಡೆ, ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT