ಬೀದರ್ನ ಗುರುದ್ವಾರ, ಪಾಪನಾಶ ಮಂದಿರ, ನರಸಿಂಹ ಝರಣಾ ದೇವಸ್ಥಾನ, ಸಿದ್ಧಾರೂಢ ಮಠ, ಮಾಣಿಪ್ರಭು ದೇವಸ್ಥಾನ ಹಾಗೂ ಜಾನಾ ಮಸೀದಿಗಳನ್ನು ಪ್ರಸಾದ್ ಯೋಜನೆಯಡಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಕೇಂದ್ರದಿಂದ ಜಿಲ್ಲೆಯಲ್ಲಿ ಸಿಪೆಟ್ ಸ್ಥಾಪನೆಗೆ 10 ಎಕರೆ ಜಮೀನು ಹಾಗೂ ನಿರ್ಮಾಣ ವೆಚ್ಚದ ಶೇ 50 ಅನುದಾನ ಒದಗಿಸಬೇಕು ಎಂದು ಕೋರಿದರು.