ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜ್ಞಾನಗಂಗಾ ಶಾಲೆ ಅಧ್ಯಕ್ಷ ಸುರೇಶ್ ಚೌದ್ರಿ, ಪದಾಧಿಕಾರಿಗಳಾದ ಮಾಹದೇವ ಹಿರಾಸ್ಕರ್, ಕಲ್ಪನಾ, ಶಾರದಾ, ಗಣ್ಯರಾದ ಶಂಕರರಾವ್ ಕುಲಕರ್ಣಿ, ದಿಲೀಪಕುಮಾರ ಬಗ್ದಲಕರ್, ಉಪೇಂದ್ರ ಪಾಟೀಲ, ರಮೇಶ್ ಪಾರಾ, ಬಾಬಾ, ಮನೋಜ್ ಶರ್ಮಾ, ನಸೀರ್ ಖಾನಸಾಬ್, ಇರ್ಫಾನ್ ಬುಖಾರಿ, ವಿಠಲರಾವ್ ಪಟ್ಟಣಕರ್, ಗುಂಡುರಡ್ಡಿ, ಮಾಣಿಕಪ್ಪ ಹಿಪ್ಪರಗಿ, ವಿಜಯಕುಮಾರ ಕಲ್ಲೂರ್, ಕಿರಣ ಹಿಮಾಲಪುರಕರ್, ವಸಂತ ಬೆನಕಪಳ್ಳಿ, ಮನೋಜ್ ಟೆಕಿಕರ್, ಪಾಲಕರು ಇತರರು ಹಾಜರಿದ್ದರು.