ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಗ್ರಾಮ ವಿಕಾಸ, ಶಿಕ್ಷಣ ಮತ್ತು ದತ್ತಿ ಪ್ರತಿಷ್ಠಾನದ ಬಸವರಾಜ ಬಶೆಟ್ಟಿ ಮಾತನಾಡಿದರು. ಪ್ರಮುಖರಾದ ಧೋಂಡಿರಾಮ ಚಾಂದಿವಾಲೆ, ಶ್ರೀಕಾಂತ ಮೋದಿ, ಯೋಗೇಂದ್ರ ಯದಲಾಪೂರೆ, ಭದ್ರಪ್ಪ ಬಶೆಟ್ಟಿ, ಮಾಣಿಕಪ್ಪ ತಳಘಾಟ, ಶಾಂತಕುಮಾರ ಬಶೆಟ್ಟಿ, ರಾಜಕುಮಾರ ಪೋಳ, ಬಸವರಾಜ, ಮುಕೇಶ, ದೀಪಿಕಾ ಪಿಂಜ್ರೆ ಇದ್ದರು.