ದೇವರಿಗೆ ಪೂಜೆ: ಬಿಜೆಪಿ ಕಾರ್ಯಕರ್ತರು ನೂತನ ಅಧ್ಯಕ್ಷರೊಂದಿಗೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಕ್ಕೆ ತರಳಿ ಪೂಜೆ ಸಲ್ಲಿಸಿದರು. ರಾವುಸಾಬ್ ಪಾಟೀಲ, ದಯಾನಂದ ಹಳ್ಳಿಖೇಡೆ, ಶರಣಬಸಪ್ಪ ಪಾಟೀಲ, ಬಾಬುರಾವ ಸಿಂಗೋಡೆ, ರವೀಂದ್ರರೆಡ್ಡಿ, ಮಾರುತಿರೆಡ್ಡಿ, ಗುರುನಾಥ ಲಕ್ಕಾ, ಗುರುನಾಥ ಪಾಟೀಲ, ಜಗದೀಶ ಪಾಟೀಲ ಇದ್ದರು.