ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಅರುಣ ಕುದರೆ, ಜಿಲ್ಲಾ ಸಂಚಾಲಕ ಜೀವನ್ ಆರ್. ಬುಡ್ತಾ, ಸಂಘಟನಾ ಸಂಚಾಲಕರಾದ ನಾಗೇಶ ಭಾವಿಕಟ್ಟಿ, ಪ್ರಭಾಕರ ಹೊನ್ನಾ, ಮನೋಹರ ಕೊಹ್ಲಿ, ಪ್ರಭಾಕರ ಭೋಸ್ಲೆ, ಗುಂಡಪ್ಪ ಜ್ಯೋತಿ, ಅಡವೆಪ್ಪ ನಾಗೋರಾ, ಮಲ್ಲಿಕಾರ್ಜುನ ಕಾಂಬಳೆ, ಖಜಾಂಚಿ ಪ್ರಕಾಶ ಮಾಳಗೆ, ನಗರ ಸಂಚಾಲಕ ಎಂ.ಡಿ. ಅಯೂಬ್, ಶಿವರಾಜ ಬೋಧಿಸತ್ವ, ರಜನಿಕಾಂತ ನಿಜಾಂಪುರೆ, ಧನರಾಜ ಮುಸ್ತಾಪುರೆ ಪಾಲ್ಗೊಂಡಿದ್ದರು.