ಸಿಇಒ ವಿಶ್ವನಾಥ ಕೊಡಗೆ ಸಾಮಾನ್ಯ ಸಭೆಯ 26 ವಿಷಯಗಳನ್ನು ಪ್ರಸ್ತಾಪಿಸಿದರು. ಸದಸ್ಯರಾದ ಶಾಂತಲಿಂಗ ಸವಳಗಿ, ಜೈರಾಜ ಖಂಡ್ರೆ, ವೀರಯ್ಯ ಸ್ವಾಮಿ, ಬಿ.ಎಸ್. ಪಾಟೀಲ ಹಾರೂರಗೇರಿ, ಬಸವಣಪ್ಪಾ ನೇಳಗಿ, ಶಿವರಾಜ ಹುಣಜೆ, ವಿಜಯಕುಮಾರ ಪಾಟೀಲ ಸುಲ್ತಾನಪೂರ, ಪಂಡುರಂಗರಾವ್ ಗಾದಗಿಕರ್, ಬಾಬುಮಿಯಾ ಚಂದಾ, ಕಾಶೀನಾಥ ಬಾಳೂರೆ, ಬಸವರಾಜ ರೊಟ್ಟಿ, ಶಂಕರೆಪ್ಪ ಮಲ್ಕಪೂರ, ಶಿವಲಿಂಗಪ್ಪಾ ಜಲಾದೆ, ಲಕ್ಷ್ಮಿಕಾಂತ ರಡ್ಡಿ, ಬಸವರಾಜ ಕೊಡಗೆ, ವೈಜಿನಾಥ ಕೊಡಗೆ, ರವೀಂದ್ರ ಜಾಂತಿಕರ್, ಸಂಗಶೆಟ್ಟಿ ಮೂಲಗೆ, ಶಂಕರ ದಾಡಗೆ, ಸೋಮನಾಥ ಅಷ್ಟೂರೆ, ಸುನೀಲಕುಮಾರ ಗಂಧೆ, ಶಿವರಾಜ ನೇಳಗೆ, ನಾಗಶೆಟ್ಟಿ ವಾಗದಾಳೆ, ಶಾಮಣ್ಣಾ ಐಸಪೂರ, ರಾಜಕುಮಾರ ಕಾಡವಾದ ಅನುಮೋದಿಸಿದರು.
ಉಪಾಧ್ಯಕ್ಷ ಕಮಲ ಕೀಶೋರ ಅಟ್ಟಲ್, ನಿರ್ದೇಶಕರಾದ ಅಶೋಕ ಕುಮಾರ ಲಾಚುರಿಯೆ, ದತ್ತಾತ್ರಿ ಸಿಂದೋಲ, ಕಾಶೀನಾಥ ಶೆಟಕಾರ, ಸೂರ್ಯಕಾಂತ ಶೆಟಕಾರ, ಅಂತೇಶ್ವರ ಶೆಟಕಾರ, ಸುನೀಲಕುಮಾರ ಬಿರಾದಾರ, ಜಯಕುಮಾರ ಕಾಂಗೆ, ಮಡಿವಾಳಪ್ಪ ಗಂಗಶೆಟ್ಟಿ, ಭರತ ಶೆಟಕಾರ, ಅಮರನಾಥ ಫೂಲೇಕರ್, ಶಿವನಾಥ ಪಾಟೀಲ, ಜ್ಯೋತಿ ಗೌರಶೆಟ್ಟಿ ಇದ್ದರು.