ಬುಧವಾರ, 29 ಅಕ್ಟೋಬರ್ 2025
×
ADVERTISEMENT
ADVERTISEMENT

ಟೋಕರಿ ಕೋಲಿ ಪ್ರಮಾಣಪತ್ರಕ್ಕೆ ಪ್ರಭಾವಿಗಳಿಂದ ತಡೆ: ಲಚ್ಚಪ್ಪ ಜಮಾದಾರ ಆರೋಪ

Published : 29 ಅಕ್ಟೋಬರ್ 2025, 6:28 IST
Last Updated : 29 ಅಕ್ಟೋಬರ್ 2025, 6:28 IST
ಫಾಲೋ ಮಾಡಿ
Comments
ಕೋಲಿ ಸಮಾಜ ಭವನ ಮಂಜೂರು
‘ಕೋಲಿ ಸಮಾಜ ಭವನಕ್ಕೆ ₹2 ಕೋಟಿ ಮಂಜೂರು ಮಾಡುತ್ತೇನೆ. ನಗರದ ರಸ್ತೆ ಸುಧಾರಣೆ ಶೀಘ್ರ ಆರಂಭಿಸಲಾಗುವುದು. ಮಹರ್ಷಿ ವಾಲ್ಮೀಕಿಯವರು ರಾಮಾಯಣ ಬರೆದು ನೈತಿಕ ಮೌಲ್ಯಗಳನ್ನು ಸಾರಿದ್ದಾರೆ. ಆದ್ದರಿಂದ ಎಲ್ಲರೂ ಶ್ರೀರಾಮನ ಆದರ್ಶ ಪಾಲಿಸಬೇಕು. ಶಿಕ್ಷಣ ಪಡೆದು ಅಭಿವೃದ್ಧಿ ಹೊಂದಬೇಕು’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT