<p><strong>ಭಾಲ್ಕಿ: </strong>ಪಟ್ಟಣದಲ್ಲಿ ಭಾನುವಾರ ಯುವ ಬ್ರಿಗೇಡ್ ಸದಸ್ಯರು ಭಾಲ್ಕೇಶ್ವರ ಮಂದಿರ, ಸಾಯಿ ಮಂದಿರ, ಕುಂಭೇಶ್ವರ, ಸಂಗಮೇಶ್ವರ ಹಾಗೂ ಹನುಮಾನ ಮಂದಿರದಲ್ಲಿ, ಅಕ್ಕಪಕ್ಕ ಬೀಸಾಡಿದ ಹಾಳಾದ ದೇವರ ಭಾವಚಿತ್ರಗಳನ್ನು ಸಂಗ್ರಹಿಸಿ ಸೂಕ್ತ ವಿಲೇವಾರಿ ಮಾಡುವುದರ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.</p>.<p>ಕಣ ಕಣದಲ್ಲೂ ಶಿವ ಎಂಬ ಕಾರ್ಯಕ್ರಮದಡಿ ಎಲ್ಲೆಂದರಲ್ಲಿ ಬಿಸಾಡಿದ ಫೋಟೋಗಳನ್ನು ಸೂಕ್ತ ವಿಲೇವಾರಿ ಮಾಡಿ, ಅಲ್ಲಿ ಒಂದು ಸಸಿ ನೆಟ್ಟು ಅದರಲ್ಲಿಯೇ ಶಿವನನ್ನು ಕಾಣುವ ನಿಜವಾದ ಸಾಮಾಜಿಕ ಕಳಕಳಿ ಇಟ್ಟುಕೊಂಡಿದೆ.</p>.<p>ಯುವ ಬ್ರಿಗೇಡ್ ಪ್ರಮುಖ ಸಂಗಮೇಶ ಮೈನಾಳೆ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ: </strong>ಪಟ್ಟಣದಲ್ಲಿ ಭಾನುವಾರ ಯುವ ಬ್ರಿಗೇಡ್ ಸದಸ್ಯರು ಭಾಲ್ಕೇಶ್ವರ ಮಂದಿರ, ಸಾಯಿ ಮಂದಿರ, ಕುಂಭೇಶ್ವರ, ಸಂಗಮೇಶ್ವರ ಹಾಗೂ ಹನುಮಾನ ಮಂದಿರದಲ್ಲಿ, ಅಕ್ಕಪಕ್ಕ ಬೀಸಾಡಿದ ಹಾಳಾದ ದೇವರ ಭಾವಚಿತ್ರಗಳನ್ನು ಸಂಗ್ರಹಿಸಿ ಸೂಕ್ತ ವಿಲೇವಾರಿ ಮಾಡುವುದರ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.</p>.<p>ಕಣ ಕಣದಲ್ಲೂ ಶಿವ ಎಂಬ ಕಾರ್ಯಕ್ರಮದಡಿ ಎಲ್ಲೆಂದರಲ್ಲಿ ಬಿಸಾಡಿದ ಫೋಟೋಗಳನ್ನು ಸೂಕ್ತ ವಿಲೇವಾರಿ ಮಾಡಿ, ಅಲ್ಲಿ ಒಂದು ಸಸಿ ನೆಟ್ಟು ಅದರಲ್ಲಿಯೇ ಶಿವನನ್ನು ಕಾಣುವ ನಿಜವಾದ ಸಾಮಾಜಿಕ ಕಳಕಳಿ ಇಟ್ಟುಕೊಂಡಿದೆ.</p>.<p>ಯುವ ಬ್ರಿಗೇಡ್ ಪ್ರಮುಖ ಸಂಗಮೇಶ ಮೈನಾಳೆ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>