ಶ್ರೀಮಠದ ವಿಚಾರಣಕರ್ತಾ ಗೋಪಾಲ ನಾಯಕ ನೇತೃತ್ವದಲ್ಲಿ ವಿ.ಬಿ.ಕುಲಕರ್ಣಿ, ಶ್ರೀಕೃಷ್ಣ ಪಡಗಾನೂರ, ಆರ್.ಆರ್.ಕುಲಕರ್ಣಿ, ಕೃಷ್ಣ ಬೀಡಕರ, ಜಿ.ಎಸ್. ಕುಲಕರ್ಣಿ (ಇಂಗಳಗಿ), ಬಂಡಾಚಾರ್ಯ ಜೋಶಿ (ಕೂಡಗಿ), ರಾಘವೇಂದ್ರ ವಾರಕರಿ, ಪ್ರಕಾಶ ಬಿಜಾಪುರ, ವಿ.ಡಿ.ಜೋಶಿ, ಗುರುರಾಜ ಸೊಂಡೂರ, ಆರ್.ಎ.ದೇಶಪಾಂಡೆ, ಮೋಹನ ಕೌತಾಳ, ನರಗುಂದಕರ, ಅಶೋಕ ಮರಳಿ ಇದ್ದರು.