ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಂತೇಮರಹಳ್ಳಿ: ಕುಸಿದ ಮನೆ; ಕಮರುತ್ತಿದೆ ಬದುಕು

Published : 28 ಡಿಸೆಂಬರ್ 2024, 7:55 IST
Last Updated : 28 ಡಿಸೆಂಬರ್ 2024, 7:55 IST
ಫಾಲೋ ಮಾಡಿ
Comments
ಗ್ರಾಮಪಂಚಾಯಿತಿಯಿಂದ ಪರಿಹಾರ ನೀಡಲು ಬರುವುದಿಲ್ಲ. ಕಂದಾಯ ಇಲಾಖೆ ಗಮನ ಹರಿಸಿ ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡಬೇಕು
–ಫ್ರಭು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡಲು ವರದಿ ಸಲ್ಲಿಸಲಾಗಿದೆ. ಪರಿಹಾರ ಬರುವ ಹಂತದಲ್ಲಿದೆ.
–ಅಂಜಲಿ ಗ್ರಾಮ ಲೆಕ್ಕಾಧಿಕಾರಿ
‘ನೆರವಿನ ನಿರೀಕ್ಷೆಯಲ್ಲಿ ಕುಟುಂಬ’
ವಾಸಕ್ಕೆ ಮನೆ ಇಲ್ಲದಾಗ ಬಸವ ವಸತಿ ಯೋಜನೆಯಡಿ ಗ್ರಾಮಪಂಚಾಯಿತಿಯಿಂದ ಅನುದಾನ ಮಂಜೂರಾದಾಗ ಸಂಭ್ರಮ ಪಟ್ಟೆವು. ಮನೆ ನಿರ್ಮಾಣವಾದಾಗ ಸೂರು ಸಿಕ್ಕಿತು ಎಂದು  ನೆಮ್ಮದಿಯಾಗಿದ್ದೆವು. 6 ತಿಂಗಳಲ್ಲೇ ಮನೆ ಕುಸಿದು ಬಿದ್ದಿದೆ. ಈಗ ವಾಸಕ್ಕೂ ಜಾಗವಿಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ. ಜಿಲ್ಲಾಡಳಿತ ಮನೆ ನಿರ್ಮಿಸಿಕೊಳ್ಳಲು ನೆರವು ನೀಡಬೇಕು. –ರೂಪಾ ಫಲಾನುಭವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT